-
ಶೀನಪ್ಪ ಗೌಡರು ಹೇಳಿದ ಧರ್ಮರಾಯನ ಕಥೆ
ಮತ್ತಷ್ಟು ಓದು: ಶೀನಪ್ಪ ಗೌಡರು ಹೇಳಿದ ಧರ್ಮರಾಯನ ಕಥೆ‘ಅಂತೂ ಹೇಗೋ ಧರ್ಮರಾಯ ಆ ಸೇತುವೆಯನ್ನು ದಾಟಿ ಸ್ವರ್ಗಕ್ಕೆ ಹೋದ ಮಾರಾಯರೇ.ನಮ್ಮಿಂದೆಲ್ಲ ಅದನ್ನು ದಾಟಲು ಆಗುತ್ತದೆಯಾ.ಸುಮ್ಮನೆ’ ಎಂದು ಶೀನಪ್ಪಗೌಡರು ತಮ್ಮ ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಆ ಕಥೆ ಹೇಳಿ ಮುಗಿಸಿದರು. ಅವರಿಂದ ಖಂಡಿತ ಆಗುತ್ತದೆ ಎಂಬಂತೆ ಅಲ್ಲಿ ನೆರೆದಿದ್ದ ಬಹುತೇಕರು ಕಣ್ಣೀರು ತುಂಬಿಕೊಂಡು ಕುಳಿತಿದ್ದರು. ಆಮೇಲೆ ವಿಷಯ ಬದಲಿಸಲು ನಾನು ಕೆಲವು ತಮಾಷೆಗಳನ್ನು ಹೇಳಿದೆ.ಅವರೂ ಹೇಳಿದರು
-
`ಕೈವಿಷ’ ಎಂಬ ಕಥೆಯು
ಮತ್ತಷ್ಟು ಓದು: `ಕೈವಿಷ’ ಎಂಬ ಕಥೆಯುನೋಡಿದರೆ ಅವರು ಮೂವರೂ ಸಹಪಾಠಿಗಳಂತಿದ್ದರು. ಅರಚುತ್ತಿದ್ದ ಆ ನಾಟಿಕೋಳಿಯನ್ನು ಆತ ಶಾಸ್ತ್ರೋಕ್ತವಾಗಿ ಕೊಯ್ಯುವಾಗ ಮೊದಲ ಹೆಂಡತಿಯು ಅದರ ಕಾಲುಗಳನ್ನು ಹಿಡಿದುಕೊಂಡಿದ್ದಳು.ಎರಡನೆಯ ಹೆಂಡತಿಯು ತಪ್ಪಲೆಯಲ್ಲಿ ಕುದಿಯುವ ನೀರನ್ನು ತಂದು ಅದರಲ್ಲಿ ಆ ತೀರಿಹೋದ ಕೋಳಿಯನ್ನು ಮುಳುಗಿಸಿ ಅದರ ತುಪ್ಪಳವನ್ನು ಕಿತ್ತು ತೆಗೆದಳು.ಮೊದಲನೆಯ ಹೆಂಡತಿಯು ತುಪ್ಪಳವನ್ನೆಲ್ಲ ಕಳೆದುಕೊಂಡು ಬೆತ್ತಲೆಯಾಗಿದ್ದ ಆ ಪಾಪದ ಕೋಳಿಯನ್ನು ಬೆಂಕಿಯ ಉರಿಯಲ್ಲಿ ಸಣ್ಣಗೆ ಸುಟ್ಟಳು.ಅವರಿಬ್ಬರ ಆ ಪಾಪದ ಗಂಡನು ಆ ಪಾಪದ ಕೋಳಿಯನ್ನು ಕತ್ತರಿಸಿ ತುಂಡುತುಂಡುಗಳಾಗಿ ಮಾಡಿದನು. ಹೀಗೆ ಅವರು ಮೂವರು ನಗುತ್ತಾ,ಒಬ್ಬರನ್ನೊಬ್ಬರು ಛೇಡಿಸುತ್ತಾ,ವಿಮರ್ಶಿಸುತ್ತಾ ಯಾವುದೋ…