ನುಡಿಜಯಂತಿ ಮೋಜಿನಲ್ಲಿ ಮೌನವಾದ ಚಪ್ಪರ
Posted on Friday December 28, 2007 by Rasheed
ಇಂದು ತೀರ್ಥಹಳ್ಳಿಯಲ್ಲಿ ತೀರಿಹೋದ ಚಿ.ಶ್ರೀನಿವಾಸರಾಜು ಮೇಷ್ಟರ ಅಂತ್ಯಕ್ರಿಯೆ ಇರುವುದಿಲ್ಲ.ಏಕೆಂದರೆ ಅವರು ತಮ್ಮ ಶರೀರವನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಎಂದಿಗೂ ತನಗಾಗಿ ಬದುಕದ ಜೀವ ಶರೀರವನ್ನೂ ಕ್ರಿಯೆಗಳಿಗೆ ಬಿಟ್ಟುಕೊಡಲಿಲ್ಲ.
ಮೇಷ್ಟರ ನೆನಪಿಗೆ ಅವರೇ ಬರೆದು ರುಜು ಮಾಡಿದ ಈ ಕವಿತೆ.

Filed under: Friends, Uncategorized