ಮಡಿಕೇರಿ , ದೇವರಕೊಲ್ಲಿ ,ಆಗುಂಬೆ ಇತ್ಯಾದಿ….

ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!

dsc_0001.jpgdsc_0038.jpg

 [ಬೆಳ್ಳಂಬೆಳಗೆ ರಾಜಾಸೀಟು]                                                   [ಕಾಟಕೇರಿಯಲ್ಲಿ...]

dsc_0044.jpg

[ಮದೆನಾಡಿನ ಬಳಿ]

dsc_0050.jpg

 [ದೇವರ ಕೊಲ್ಲಿ]                                                           dsc_0097.jpg

[ಸೋಮೇಶ್ವರ]

ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.

—————————————-

                           

One Comment

  1. ಮಧುಸೂದನ್.ವಿ
    Posted Sunday December 14, 2008 at 1:35 am | Permalink

    ಕೊಡಗಿನ ಚಿತ್ರ ವಿಚಿತ್ರ ಎನಿಸಿದರೂ ಮನಸ್ಸಿಗೆ ಬಹಳ ಹತ್ತಿರವಾಗುತ್ತವೆ. ಚಿತ್ರವನ್ನಷ್ಟೇ ಕೊಟ್ಟವರು, ಬರಹದ ರಸದೌತಣವನ್ನೇಕೆ ನೀಡಲಿಲ್ಲ?

    ಹೊಸ ಬರಹಗಳು ಈಚೆಗೆ ಬಂದಿಲ್ಲವೇಕೆ?


Post a Comment

Your email is never published nor shared. Required fields are marked *
*
*