ತಲೆಯೊಳಗೆ ಏನೋ ಒಂದು ದುಂಬಿ ಹೊಕ್ಕವನ ಹಾಗೆ, ಒಬ್ಬನೇ , ಅನ್ಯಮನಸ್ಕನಾಗಿ ಕಳೆದ ಎರಡುದಿನಗಳಲ್ಲಿ ಮೈಸೂರಿನಿಂದ ಹೊರಟು ಪುನಃ ಇಲ್ಲಿಗೇ ಹೊರಟು ಬಂದೆ. ಬರಿಯ ಸುರಿವ ಮಳೆ ಮತ್ತು ಕಾರಿರುಳು.ಮಡಿಕೇರಿ-ಸಂಪಾಜೆ-ಹೆಬ್ರಿ-ಆಗುಂಬೆ-ತೀರ್ಥಹಳ್ಳಿ-ಶಿವಮೊಗ್ಗೆ-ಅರಸೀಕೆರೆ-ಮೈಸೂರು.ಇಲ್ಲಿ ಬಂದು ಇಷ್ಟು ಹೊತ್ತಾದರೂ ಹೋಗದ ಈ ಅನ್ಯಮನಸ್ಕತೆ! ಹೋಗಲಿ ಬಿಡಿ-ಈ ಚಿತ್ರಗಳನ್ನು ನೋಡಿ!


[ಬೆಳ್ಳಂಬೆಳಗೆ ರಾಜಾಸೀಟು] [ಕಾಟಕೇರಿಯಲ್ಲಿ...]
[ಮದೆನಾಡಿನ ಬಳಿ]

[ದೇವರ ಕೊಲ್ಲಿ] 
[ಸೋಮೇಶ್ವರ]
ಉಳಿದಂತೆ ಬರಿಯ ಮಳೆ ಮತ್ತು ಕಾರಿರುಳು.
—————————————-

One Comment
ಕೊಡಗಿನ ಚಿತ್ರ ವಿಚಿತ್ರ ಎನಿಸಿದರೂ ಮನಸ್ಸಿಗೆ ಬಹಳ ಹತ್ತಿರವಾಗುತ್ತವೆ. ಚಿತ್ರವನ್ನಷ್ಟೇ ಕೊಟ್ಟವರು, ಬರಹದ ರಸದೌತಣವನ್ನೇಕೆ ನೀಡಲಿಲ್ಲ?
ಹೊಸ ಬರಹಗಳು ಈಚೆಗೆ ಬಂದಿಲ್ಲವೇಕೆ?